12/11/2025
ಇತ್ತೇಚೆಗೆ ನಡೆದ ಮಂಡ್ಯ ವಕೀಲರ ಸಂಘದ ಚುನಾವಣೆಯಲ್ಲಿ ನನ್ನ ಆತ್ಮೀಯ ಸ್ನೇಹಿತರಾದ ಸತೀಶ್ ರವರು ಪ್ರಧಾನ ಕಾರ್ಯದರ್ಶಿಯಾಗಿ ಅಭೂತಪೂರ್ವವಾಗಿ ಆಯ್ಕೆಯಾದ ಪ್ರಯುಕ್ತ ಸ್ನೇಹಿತರೊಡಗೂಡಿ ಪರಸ್ಪರ ಅಭಿನಂದಿಸಿಕೊಂಡ ಕ್ಷಣ. ಈ ಸಂದರ್ಭದಲ್ಲಿ ಎಲ್ಲಾ ನಮ್ಮ ಅಚ್ಚುಮೆಚ್ಚಿನ ಸ್ನೇಹಿತರು ಹಾಜರಿದ್ದರು .
ತೇಜಸ್ವಿ ಗೌಡ ಹೆಚ್ ಎಂ
ಅಧ್ಯಕ್ಷರು
ಕ್ರೀಡಾ ಸಮಿತಿ
ಕಾರ್ಯಕಾರಿ ಸಮಿತಿ ಸದಸ್ಯರು
ವಕೀಲರ ಸಂಘ ಬೆಂಗಳೂರು