02/25/2025
#ಬೆಳಗಾವಿ ಎಂದಿಗೂ #ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಕನ್ನಡಿಗರ ನೆಮ್ಮದಿಯ ಬೀಡು, ಇದರಲ್ಲಿ ಎರಡನೆಯ ವಿಚಾರವೇ ಇಲ್ಲ. ಆದಾಗ್ಯೂ, ಭಾಷೆಯ ನೆಪದಲ್ಲಿ ಯಾವುದೇ #ಅಧಿಕಪ್ರಸಂಗಿತನ, #ಪುಂಡತನ ಸಲ್ಲದು.
#ಕರ್ನಾಟಕ_ಸರ್ಕಾರ ಇನ್ನಾದರೂ ಗಾಢನಿದ್ರೆಯಿಂದ ಎಚ್ಚೆತ್ತುಕೊಂಡು, ನೆಲ-ಜಲದ ವಿಚಾರದಲ್ಲಿ ಸ್ಪಷ್ಟ ನಿಲುವು ತಾಳಬೇಕು. ಪುಂಡತನ ಸದೆಬಡಿಯಲೇಬೇಕು.
#ಕರ್ನಾಟಕ #ಬೆಳಗಾವಿ_ಕರ್ನಾಟಕ #ಕನ್ನಡ #ಕನ್ನಡಿಗ