Sandeep Patil Office

  • Home
  • Sandeep Patil Office

Sandeep Patil Office Advocate | People First Politics Next | Common Man with Uncommon Dream | Believes in Statesmanship | Nammuru Nammavaru | Hangal | Uttara Karnataka

18/06/2026

ವ್ಯಕ್ತಿಯನ್ನ ಹೊಸಕಿ ಹಾಕಬಹುದು, ವ್ಯಕ್ತಿತ್ವವನ್ನೋ, ಅವನ ಚಿಂತನೆಯನ್ನೋ ಹೊಸಕಿಹಾಕಲು ಸಾಧ್ಯವಿಲ್ಲ. ಎಂಬ ಮಹಾನುಡಿಯಂತೆ, ನೀವು ಮುಟ್ಟಿರುವುದು ಜನರ ದನಿಯು ಹೊರಹೊಮ್ಮುವ ಮೂಲವನ್ನ. ಜನಸಾಮಾನ್ಯನನ್ನು ಮುಟ್ಟಿದ ಯಾವ ಶಕ್ತಿಯೂ ನಿಂತಂತ ಇತಿಹಾಸವಿಲ್ಲ. ಅಂತೆಯೇ, ಮುಟ್ಟಿರುವಿರಿ, ನಾವೂ ಹೋರಾಡಿಯೇ ತೀರುತ್ತೇವೆ. ನಮ್ಮೂರು ನಮ್ಮವರು ಬರಿಯ ಟ್ಯಾಗ್ ಲೈನ್ ಅಲ್ಲ, ಜನರ ಮೂಲಧ್ವನಿ, ಒಗ್ಗಟ್ಟಿನ ಝೇಂಕಾರದ ಧ್ವನಿ!




[fyp,nammurunammavaru,hangal,sandeepatil,trendingreels,haveri,northkarnataka]

ನನ್ನ ಅತ್ತೆಯವರಾದ... ಪ್ರಕಾಶಕಿ, ಚಿತ್ರನಿರ್ದೇಶಕಿ, ಹಾಗೂ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ  ಇಂದಿರಾ ಲಂಕೇಶ್  ಅವರ ನಿಧನದ ಸುದ್ದ...
16/06/2026

ನನ್ನ ಅತ್ತೆಯವರಾದ... ಪ್ರಕಾಶಕಿ, ಚಿತ್ರನಿರ್ದೇಶಕಿ, ಹಾಗೂ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಇಂದಿರಾ ಲಂಕೇಶ್ ಅವರ ನಿಧನದ ಸುದ್ದಿ ತೀವ್ರ ಬೇಸರ ತಂದಿದೆ.

ಚಿತ್ರರಂಗ ಹಾಗೂ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ, ನಮ್ಮ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಕೊಡಲಿ.

ನಿಮ್ಮ ನೆನಪುಗಳು ಸದಾ ನಮ್ಮ ಜೊತೆಗಿರುತ್ತವೆ.

ಓಂ ಶಾಂತಿ.




[fyp,indiralankesh,RIP,sandeepatil,hangal,
northkarnataka]

15/06/2026

ನಮ್ಮೂರು ನಮ್ಮವರು, ಇದರ ದನಿ ಜನ ಸಾಮಾನ್ಯನ ದನಿ, ಇದರ ಶಕ್ತಿ ಜನ ಸಮೂಹದ ಇಚ್ಛಾ ಶಕ್ತಿ. ಯಾವ ಅನ್ಯ ದುಶಕ್ತಿಗೂ ನಿಲ್ಲದ ಈ ಪರಿವರ್ತನೆಯ ಯಾತ್ರೆ ಯಾರೇ ಬಂದರೂ ಮುನ್ನುಗ್ಗುತ್ತದೆ.



[fyp,fir,nammurunammavaru,hangal,trendingnews,
haveri,northkarnataka,sandeepatil]

14/06/2026

ಸತ್ಯದ ಪರ ಮಾತನಾಡಲು ಹೋದರೆ, ಇರದ ತಡೆ ಬರದ ತಾಕೀತಿಲ್ಲ ಎಂಬಂತೆ ಎಲ್ಲಿಲ್ಲದ ಸಮಸ್ಯೆ ಅಸತ್ಯದ ಪರ ನಿಂತವರಿಗೆ ಆಗಿದೆ. ಜನರ ದನಿಯನ್ನು ಅಡಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಸುಳ್ಳು ರಾರಾಜಿಸಬಹುದೇ ಹೊರತು, ಉಸಿರಾಡುವುದಿಲ್ಲ. ಶ್ರೀಸಾಮಾನ್ಯನನ್ನು ಕೆಣಕುವ ಮುನ್ನ, ಹೋರಾಟದ ಪೇಟ ತೊಟ್ಟವರು ಅವರು ಅನ್ನೋದನ್ನ ಮರೀಬೇಡಿ! ಕೊನೆಗೆ ಗೆಲ್ಲುವುದು ಸತ್ಯವೇ!




[fyp,hangal,sandeepatil,nammurunammavaru,haveri,
northkarnataka]

14/06/2026

ಶೋಷಣೆ ಮಿತಿ ಮೀರಿದರೆ ರೈತರು ಸುಮ್ಮನಿರಲ್ಲ! ಅಧಿಕಾರಿಗಳೇ, ಬದಲಾಗಿ...

ಭೂ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕೆ ಬಾಗಲಕೋಟೆಯಲ್ಲಿ ರೈತರೊಬ್ಬರು ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

​ರೈತರು ತಾಳ್ಮೆ ಕಳೆದುಕೊಂಡು ಶೋಷಣೆಯ ವಿರುದ್ಧ ತಿರುಗಿ ಬಿದ್ದರೆ ಏನಾಗಬಹುದು ಎಂಬುದಕ್ಕೆ ಇದೊಂದು ನಿಜವಾದ ಉದಾಹರಣೆ.

ಸರ್ಕಾರಿ ಅಧಿಕಾರಿಗಳ ಮೇಲಿನ ಅಸಹನೆ ಮತ್ತು ಅಪನಂಬಿಕೆ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ.

​ರೈತರು ಕಾನೂನು ಕೈಗೆತ್ತಿಕೊಳ್ಳುವುದು ಸರಿಯೆಂದು ನಾನು ವಾದಿಸುತ್ತಿಲ್ಲ... ಆದರೆ, ತಾಳ್ಮೆ ಮೀರಿ ಎಲ್ಲಾ ರೈತರು ಕೈಯಲ್ಲಿ ಚಪ್ಪಲಿ ಹಿಡಿದು ಸರ್ಕಾರಿ ಕಚೇರಿಗಳಿಗೆ ನುಗ್ಗುವ ಮುನ್ನ, ಸರ್ಕಾರಿ ಅಧಿಕಾರಿಗಳು ತಮ್ಮ ನಡವಳಿಕೆಯನ್ನು ತಿದ್ದಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಲಿ ಎಂಬುದು ಈ ಘಟನೆಯಿಂದ ಸಿಗಬೇಕಾದ ಎಚ್ಚರಿಕೆಯಾಗಿದೆ.

ಒಂದು ಹನಿ ರಕ್ತವು ಒಂದು ಜೀವವನ್ನು ಉಳಿಸುತ್ತದೆ. ರಕ್ತ ದಾನ ಮಾಡಿ, ಜೀವವನ್ನು ಉಳಿಸಿ. ಈ ರಕ್ತದಾನ ದಿನದಂದು, ನಿಮ್ಮ ರಕ್ತದ ಒಂದು ಹನಿ ಯಾರೋ ಒಬ...
14/06/2026

ಒಂದು ಹನಿ ರಕ್ತವು ಒಂದು ಜೀವವನ್ನು ಉಳಿಸುತ್ತದೆ. ರಕ್ತ ದಾನ ಮಾಡಿ, ಜೀವವನ್ನು ಉಳಿಸಿ. ಈ ರಕ್ತದಾನ ದಿನದಂದು, ನಿಮ್ಮ ರಕ್ತದ ಒಂದು ಹನಿ ಯಾರೋ ಒಬ್ಬರ ಜೀವನಕ್ಕೆ ಹೊಸ ಯಾನವನ್ನು ನೀಡಬಹುದು. ರಕ್ತ ದಾನ ಮಾಡಿ ,ಜೀವರಾಶಿ ಉಳಿಸಿ!




[fyp,blooddonerday,hangal,sandeepatil,haveri,
worldblooddonetday,uttarakarnataka]

ಹೋರಾಟದ ದನಿಯನ್ನು ಯಾವುದೇ ಷಡ್ಯಂತ್ರದಿಂದ ಹತ್ತಿಕ್ಕಲು ಸಾಧ್ಯವಿಲ್ಲ! ಆಗಿಂದಾಗಿಯೇ ಆ ದನಿಯನ್ನು ಮೊಳಗಳು ಬಿಟ್ಟು, ನಮ್ಮ ಪತ್ರಿಕಾ ಘೋಷ್ಠಿಯನ್ನು...
14/06/2026

ಹೋರಾಟದ ದನಿಯನ್ನು ಯಾವುದೇ ಷಡ್ಯಂತ್ರದಿಂದ ಹತ್ತಿಕ್ಕಲು ಸಾಧ್ಯವಿಲ್ಲ! ಆಗಿಂದಾಗಿಯೇ ಆ ದನಿಯನ್ನು ಮೊಳಗಳು ಬಿಟ್ಟು, ನಮ್ಮ ಪತ್ರಿಕಾ ಘೋಷ್ಠಿಯನ್ನು ಪ್ರಕಟಿಸಿದ ಎಲ್ಲ ಮಾಧ್ಯಮ ಮಿತ್ರರಿಗೆ ಧನ್ಯವಾದ!



[fyp,pressmeet,hangal,nammurunammavaru,
sandeepatil,haveri,uttarakarnataka]

13/06/2026

ನಮ್ಮೂರಿನ ಪರ.. ನಮ್ಮವರ ಪರ ಬೆಂಬಲಕ್ಕೆ ನಿಂತ ಹಾನಗಲ್ JDS ಅಧ್ಯಕ್ಷರಾದ ರಾಮನಗೌಡ ಬಸವನಗೌಡ ಪಾಟೀಲ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು.



[fyp,jds,nammurunammavaru,hangal,sandeepatil,
haveri,uttarakarnataka]

11/06/2026

ಈ ಕಾನೂನು ಮತ್ತು ವ್ಯವಸ್ಥಿತ ಅಡೆತಡೆಗಳಿಂದ ನಾವು ಖಂಡಿತವಾಗಿಯೂ ಜಯಶಾಲಿಯಾಗಿ ಹೊರಬರಲಿದ್ದೇವೆ.



[fyp,fir,nammurunammavaru,sandeepatil,hangal,
haveri,northkarnataka]

10/06/2026

ನಮ್ಮೂರ ಧ್ವನಿಯನ್ನು ಹತ್ತಿಕ್ಕಲು ಹೊರಗಿನವರ ಸಂಚು....
ನಮ್ಮೂರು ನಮ್ಮವರು Anthem ಮೇಲೆ FIR!!!!



[fyp,fir,nammurunammavaru,
hangal,sandeepatil,haveri,
northkarnataka]

Address


581 104

Website

Alerts

Be the first to know and let us send you an email when Sandeep Patil Office posts news and promotions. Your email address will not be used for any other purpose, and you can unsubscribe at any time.

  • Want your business to be the top-listed Law Practice?

Share